ಮನೆ ಶಿವಮೊಗ್ಗ ವರದಿ ಬೆನ್ನಲ್ಲೇ ಎಚ್ಚೆತ್ತುಕೊಂಡ ಗ್ರಾಮ ಆಡಳಿತ..!!

ವರದಿ ಬೆನ್ನಲ್ಲೇ ಎಚ್ಚೆತ್ತುಕೊಂಡ ಗ್ರಾಮ ಆಡಳಿತ..!!

89
0

ಆನಂದಪುರ ಗ್ರಾಮ ಪಂಚಾಯಿತಿ ಎದುರು ಹಾಗೂ ಅಕ್ಕ ಪಕ್ಕದಲ್ಲಿ ಆಳೆತರಕ್ಕೆ ಕಾಡು ಜಾತಿಯ ಗಿಡಗಂಟಿಗಳು ಬೆಳೆದು ನಿಂತಿದ್ದು ಗಮನಿಸಿ ನಮ್ಮ ಅಮಿತ್ ಟೈಮ್ಸ್ ಚಾನೆಲ್ ನಲ್ಲಿ ವಿಶೇಷ ವರದಿ ಮಾಡಲಾಗಿತ್ತು.

ಮೊದಲನೇ ಚಿತ್ರ ಆಳೆತರಕ್ಕೆ ಬೆಳೆದ ಗಿಡಗಂಟಿಗಳು ,ಎರಡನೇ ಚಿತ್ರ ಸ್ವಚ್ಛಗೊಳಿಸಿದ ಗ್ರಾಮ ಪಂಚಾಯತಿ ಆವರಣ.

ಈ ವರದಿ ಬೆನ್ನಲ್ಲೇ ಗ್ರಾಮ ಆಡಳಿತ ಎಚ್ಚೆತ್ತುಕೊಂಡು ಗ್ರಾಮ ಪಂಚಾಯತಿ ಮುಂಭಾಗ ಹಾಗೂ ಅಕ್ಕ ಪಕ್ಕದಲ್ಲಿ ಬೆಳೆದಿದಂತಹ ಕಾಡು ಜಾತಿಯ ಗಿಡಗಂಟಿಗಳು ತೆರವು ಗೊಳಿಸಿದೆ.

ಫಲಶೃತಿ:

ಮೊದಲನೇ ಚಿತ್ರ ಆಳೆತರಕ್ಕೆ ಬೆಳೆದ ಗಿಡಗಂಟಿಗಳು ,ಎರಡನೇ ಚಿತ್ರ ಸ್ವಚ್ಛಗೊಳಿಸಿದ ಗ್ರಾಮ ಪಂಚಾಯತಿ ಆವರಣ.

ನಮ್ಮ ಅಮಿತ್ ಟೈಮ್ಸ್ ಚಾನೆಲ್ ಅಲ್ಲಿ ಈ ವರದಿ ೦8/11/25 ರ ಶನಿವಾರ ಪ್ರಕಟವಾಗಿದ್ದು ಇದರ ಬೆನ್ನಲ್ಲೇ ಗ್ರಾಮ ಆಡಳಿತ 11/11/25 ರ ಮಂಗಳವಾರ ಸಂಪೂರ್ಣ ಸ್ವಚ್ಛ ಮಾಡಲು ಯಶ್ವಸಿಯಾಗಿದೆ.

ಹೆಚ್ಚಿನ ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t